ಪ್ರ ಪ್ರಥಮ ಮಹಿಳಾ ವಚನಕಾರ್ತಿ..ಅಕ್ಕಮಹಾದೇವಿ.

#ಅಕ್ಕಮಹಾದೇವಿ #ವಚನಕಾರ್ತಿ #ಕನ್ನಡದಪ್ರಥಮಮಹಿಳಾಕವಿಯತ್ರಿ #ಸ್ತ್ರಿವಾದಿಚಳವಳಿಯನಿಜವಾದಪ್ರತಿಪಾದಕಿ #SocialReformer #GenderEquality ಸುಮಾರು 800 ವರ್ಷಗಳ ಹಿಂದೆಯೇ ಕರುನಾಡಿನಲ್ಲಿ "ಮಹಿಳಾ ಸಮಾನತೆ"ಯನ್ನು ಪ್ರತಿಪಾದಿಸಿದ ದಿಟ್ಟ ಶಿವಶರಣೆ ,ಮಹಾನ್ ಸಾದ್ವಿ ಅಕ್ಕಮಹಾದೇವಿ. ಶರಣರ ಕಾಲದಲ್ಲಿ ರಾಜ್ಯ ವೈಭೋಗವನ್ನು ತ್ಯಜಿಸಿ ವೈರಾಗ್ಯ ತಾಳಿದ ಮಹಾನ್ ಸಾಧ್ವಿ, ಸ್ತ್ರಿವಾದಿ ಚಳುವಳಿಯ ನಿಜವಾದ ಪ್ರತಿಪಾದಕಿ, ಶಿವಶರಣೆ ಅಕ್ಕಮಹಾದೇವಿ ಜಯಂತಿಯ ಹಾರ್ದಿಕ ಶುಭಾಶಯಗಳು.🙏🙏🌹🌹 ‐----‐------------------------------------------------------ 12ನೇ ಶತಮಾನದ ಶರಣ ಚಳುವಳಿಯ ಶ್ರೇಷ್ಠ ಶಿವಶರಣೆ, ವಚನ ಸಾಹಿತ್ಯಕ್ಕೆ ತಮ್ಮದೇ ಆದ ಅನರ್ಘ್ಯ ಕೊಡುಗೆ ನೀಡಿದ ಕನ್ನಡದ ಪ್ರಥಮ ಕವಯತ್ರಿ, "ಶಿವಶರಣೆ ಅಕ್ಕಮಹಾದೇವಿ" ಶರಣೆ ಅಕ್ಕಮಹಾದೇವಿಯವರು ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರದ, ಶಿರಾಳಕೊಪ್ಪದ ನಡುವೆ ಇರುವ ಉಡುತಡಿ ಎಂಬ ಪುಟ್ಟ ಗ್ರಾಮದಲ್ಲಿ ನಿರ್ಮಲಶೆಟ್ಟಿ ಮತ್ತು ಸುಮತಿ ದಂಪತಿಯರ ಮಗಳಾಗಿ ಜನಿಸಿದರು. ಅಕ್ಕಮಹಾದೇವಿಯ ಉಜ್ವಲ ಲಾವಣ್ಯಕ್ಕೆ ಮೋಹಿತನಾದ ರಾಜ ಕೌಶಿಕ ಒತ್ತಾಯದಿಂದ ಅವಳನ್ನು ಅರಮನೆ ತುಂಬಿಸಿಕೊಂಡನೆಂದೂ, ತನ್ನ ಭಕ್ತಿಕಜೀವನಕ್ಕೆ ಅಡ್ಡಬರದಂತೆ ವರ್ತಿಸಬೇಕೆಂದು ಅಕ್ಕಮಹಾದೇವಿ ಶರತ್ತು ಹಾಕಿದಳೆಂದೂ, ಆ ಶರತ್ತಿಗೆ ಕೌಶಿಕ ವ್ಯತಿರಿಕ್ತವಾಗಿ ನಡೆದುಕೊಂಡ ಕಾರಣ ಅವಳು ಅರಮನೆಯನ್ನು ತೊರೆದು ಮಲ್ಲ...