Posts

Showing posts from March, 2022

Prof.K .G.Naik,founder -Principal of G.C.COLLEGE, Ankola

#APassionate Founder Principal of G.C.college, Ankola, Uttara Kannada, Prof K.G.Naik was one of the Iconic Aluminai of Ananandashram High School, Bankikoddla-Hanehalli.  ------------------------------------------------------------ Prof. K.G. Naik was the founder Principal of Gokhale Centenary College, Ankola (1966 –1990) and Secretary of Kanara Welfare Trust (1970 – 2007) started by Dr. Dinakar Desai a great educationist, who has started education revolution in Uttara Kannada District.  Prof. K.G.Naik was born in 1932, in Hanehalli. Completed his SSLC in Ananandashram High School in1950.He received his B.Sc.(Hons) in Mathematics and M.Sc. in Mathematics from Karnataka University,Dharwad. He was a merit scholar through out his studies. He started his career as Lecturer in Mathematics at Kabbur Institute of Engineering,(now called as KHK),JSS, Dharwad . Later ,Head of Department of Mathematics (HOD)at Karnatak Arts and Science College, Dharwad. He was nominated for the Vice C...

ಸ.ಪ.ಗಾಂವಕರ ...written by Sri .Shantaram Nayak

Image

ಕರುಣಾಳು ಬಾ ಬೆಳಕೆ..ಅಂಕೋಲೆಯ ಶಿಕ್ಷಣ ದಾನಿ ಸ.ಪ.ಗಾಂವಕರ 🙏🙏

Image
#ಉತ್ತರಕನ್ನಡಜಿಲ್ಲೆ #ಮಹಾನ್ ಚೇತನ #ಸ.ಪ.ಗಾವಂಕರ #ಶತಮಾನೋತ್ಸವ #ನಾಡವರಸಂಘ #ಕರ್ನಾಟಕದಬಾರ್ಡೋಲಿ  #ನಮ್ಮಹೆಮ್ಮೆ #Congratulations 🙏🙏🌹🌹🌹 ಇಂದು ಉತ್ತರ ಕನ್ನಡ ಜಿಲ್ಲೆಯ ಸಾಮಾಜಿಕ ವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿದೆ ಎಂದರೆ ಅದಕ್ಕೆ ಅನೇಕ ಮಹನೀಯರ ತ್ಯಾಗ ಹಾಗೂ ಬಲಿದಾನವೇ ಕಾರಣ. ಅಂತಹ ಮಹನೀಯರ ಪಟ್ಟಿಯಲ್ಲಿ ದಿನಕರ ದೇಸಾಯಿಯವರ ಜೊತೆಗೆ ಸರಿಸಮನಾದ ನಿಲ್ಲುವ ಹಳೆಯ ತಲೆಮಾರಿನ ಇನ್ನೊಂದು ಹೆಸರು "ಸಣ್ಣಪ್ಪ ಪರಮೇಶ್ವರ ಗಾವಂಕರ". ಅಂತಹ ಮೇರು ವ್ಯಕ್ತಿತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವದು ನಮ್ಮೆಲ್ಲರ ಕರ್ತವ್ಯವೂ ಹೌದು. ------------------------------------------------------------ ಸಣ್ಣಪ್ಪ ಪರಮೇಶ್ವರ ಗಾಂವಕರ , 11 ಜನವರಿ 1885 ರಂದು ಕುಮಟಾ ತಾಲ್ಲೂಕಿನ ಪುಟ್ಟ ಗ್ರಾಮ ತೊರ್ಕೆಯಲ್ಲಿ ಜನಿಸಿದರು. ಅವರು ಅದೇ ತಾಲ್ಲೂಕಿನ ತದಡಿಯಲ್ಲಿರುವ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ತಮ್ಮ 40 ನೇ ವಯಸ್ಸಿನಲ್ಲಿ (1925), ಗಾಂವಕರರು ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜಿನಿಂದ ಬಿ. ಎ ಪದವಿಯನ್ನು ಪಡೆದರು. ಅವರು ಹುಬ್ಬಳ್ಳಿ ಪುರಸಭೆಯಲ್ಲಿ ಅಧಿಕಾರಿಯಾಗಿದ್ದರು. 1942 ರಲ್ಲಿ ತಮ್ಮ ನಿವೃತ್ತಿಯ ನಂತರ, ಸ.ಪ. ಗಾಂವಕರರು ಅವರು "ಕ್ವಿಟ್ ಇಂಡಿಯಾ ಚಳುವಳಿ "ಯಲ್ಲಿ ಭಾಗವಹಿಸಿದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ...

ನನ್ನಪ್ಪ ಶೀಳ್ಯಯ ಬೊಮ್ಮಯ್ಯ ಮಾಸ್ತರ..

"ಅಪ್ಪ" ಎನ್ನುವ ಪದವೇ ಅದ್ಭುತ .ಸಂಸಾರದ ನೊಗ ಹೊತ್ತು ಗಾಣದ ಎತ್ತಿನಂತೆ  ದುಡಿದ ಸ್ವಾಭಿಮಾನಿ ನನ್ನಪ್ಪ 5-03-2022ರಂದು ನಮ್ಮೆಲ್ಲರನ್ನು ಬಿಟ್ಟು ತನ್ನ 96ನೆಯ ವಯಸ್ಸಿಗೆ ಇಹಲೋಕ ಯಾತ್ರೆ ಕೈಗೊಂಡಿದ್ದು ತುಂಬಾ ದುಃಖದ ವಿಷಯ.  ಶೀಳ್ಯಯ ಬೊಮ್ಮಯ್ಯ ಮಾಸ್ತರರು ಇನ್ನಿಲ್ಲ...  ಬೊಮ್ಮಯ್ಯ ಮಾಸ್ತರ ಹುಟ್ಟಿದ್ದು ಜೂನ 21,1936ರಲ್ಲಿ  ಶೀಳ್ಯಯ ರಾಮ ಅನಂತ ನಾಯಕ ಹಾಗೂ ಹೊನ್ನಮ್ಮ ನಾಯಕ ದಂಪತಿಯರ ಎರಡನೆಯ ಮಗನಾಗಿ. ಆಗ ನಮ್ಮ ಭಾರತ ಬ್ರಿಟಿಷರ ದಬ್ಬಾಳಿಕೆಯಲ್ಲಿ ನಲುಗುತ್ತಿತ್ತು.ಬ್ರಿಟಿಷರು ಕಂಡ ಕಂಡ ಭಾರತೀಯ ಹುಡುಗರನ್ನು ಜೈಲೊಳಗೆ ತುಂಬುವ ಕಾಲ, ಅಂತಹ ಸಂದರ್ಭದಲ್ಲಿ ನಾಡವರ ಸಮುದಾಯದ ಮಹಾನ್ ಚೇತನ ಸ.ಪ.ಗಾಂವಕರರು ನಾಡವರ ಹುಡುಗರನ್ನು ಬ್ರಿಟಿಷರಿಂದ  ತಪ್ಪಿಸುವ  ಸಲುವಾಗಿ ಬನಾರಸ ವಿಶ್ವವಿದ್ಯಾಲಯಕ್ಕೆ  ಕಳುಹಿಸಲು ತಯಾರಿ ನಡೆಸಿ ಉತ್ತರ ಭಾರತದ ರೈಲನ್ನು ಹತ್ತಿಸಿ ಬಿಡುತ್ತಾರೆ.ಅಂತಹ ಐದು ಜನ ಹುಡುಗರಲ್ಲಿ ಬೊಮ್ಮಯ್ಯ ಮಾಸ್ತರರು ಒಬ್ಬರು. ಉತ್ತರ ಭಾರತದ ಅಯ್ಯೋಧೆಯ ಕಾಶಿ ವಿದ್ಯಾಪೀಠದ ಗುರುಕುಲದಲ್ಲಿ ಸತತ ಆರು ವರ್ಷ ಸಂಸ್ಕೃತ  ಅಧ್ಯಯನ ನಡೆಸಿ, ಸಂಸ್ಕೃತದಲ್ಲಿ  ಪಾಂಡಿತ್ಯವನ್ನು ಹೆಚ್ಚಿಸಿಕೊಂಡು, ಅಲ್ಲಿನ ಸಂಸ್ಕಾರಕಗಳನ್ನು ಪಾಲಿಸಿ,ಸತ್ಯ,ನಿಷ್ಠೆಗೆ  "ಬೊಮ್ಮಯ್ಯ " "ಸತ್ಯೇಂದ್ರ" ನಾಗಿ ಮರುನಾಮಕರಣಗೂಂಡು,ಸತ್ಯೇಂದ್ರ ರಾಮ ನಾಯಕ ಆಗುತ್ತಾರೆ.ಅಯ್ಯೋಧೆಯ ಕಾಶಿ ವಿದ್ಯಾಪೀಠದಲ್ಲಿ ಹ...